ಕುಂಭ ರಾಶಿಯವರ ದೋಷ ಪರಿಹಾರವಾಗಲು ಅಕ್ಷಯ ತೃತೀಯ ದಿನದಂದು ಇದನ್ನು ದಾನ ಮಾಡಿ

ಶನಿವಾರ, 2 ಮೇ 2020 (10:33 IST)
ಬೆಂಗಳೂರು : ಮನುಷ್ಯನೆಂದ ಮೇಲೆ ಅವನು ಗಣ್ಯ ವ್ಯಕ್ತಿಯಾಗಿದ್ದರೂ ಸರಿಯೇ, ಸಾಮಾನ್ಯ ವ್ಯಕ್ತಿಯಾಗುದ್ದರೂ ಸರಿಯೇ ಅವರ  ಜಾತಕದಲ್ಲಿ ಒಂದಲ್ಲ ಒಂದು ದೋಷವಿರುತ್ತದೆ. ಅಂತವರು ಅಕ್ಷಯ ತೃತೀಯ ದಿನದಂದು ಈ ದಾನ ಮಾಡಿದರೆ ಅವರ  ದೋಷ ಪರಿಹಾರವಾಗುತ್ತದೆ.


ಕುಂಭ ರಾಶಿಯವರಿಗೆ ಹಣ, ಕುಟುಂಬ, ಹಿತ ಶತ್ರುಗಳ ದೋಷವಿರುತ್ತದೆ. ಇವರು ಅಕ್ಷಯ ತೃತೀಯ ದಿನದಂದು ತಮ್ಮ ಸೋದರಿ ಅಥವಾ ಸೋದರಿಗೆ ಸಮಾನದವರಿಗೆ ರೇಷ್ಮೇ ಸೀರೆ ಅಥವಾ ಕಾಟನ್ ಸೀರೆಯನ್ನು ದಾನ ನೀಡಿ. ಇದರಿಂದ ಕುಟುಂಬ ಸಮಸ್ಯೆ ನಿವಾರಣೆಯಾಗುತ್ತದೆ. ಹಾಗೇ ತಾಯಿಗೆ ಬೆಳ್ಳಿಯ ವಸ್ತುವನ್ನು ದಾನ ನೀಡಿ. ಇದರಿಂದ ಹಣದ ಸಮಸ್ಯೆ ದೂರವಾಗುತ್ತದೆ. ಹಾಗೇ ಅಂದು ಗುರುಗಳ ಸೇವೆ ಮಾಡಿ ತಾಂಬೂಲ ನೀಡಿದರೆ ಹಿತಶತ್ರು ದೋಷ ನಿವಾರಣೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ