ಅಪ್ಪಿತಪ್ಪಿಯೂ ಈ ಸಮಯದಲ್ಲಿ ತಂದೆತಾಯಿ ಮಕ್ಕಳಿಗೆ ಬಾಯಿಗೆ ಬಂದಂತೆ ಬೈಯಬೇಡಿ

ಗುರುವಾರ, 21 ಮೇ 2020 (08:57 IST)
Normal 0 false false false EN-US X-NONE X-NONE

ಬೆಂಗಳೂರು : ಮಕ್ಕಳು ತಪ್ಪು ಮಾಡಿದಾಗ ತಂದೆತಾಯಿ ಬೈಯುತ್ತಾರೆ, ಹೊಡೆಯುತ್ತಾರೆ. ಆದರೆ ಈ ಸಮಯದಲ್ಲಿ ತಂದೆತಾಯಿ ಮಕ್ಕಳಿಗೆ ಬೈದರೆ ಅದು ಶಾಪವಾಗುತ್ತದೆಯಂತೆ.

 

ಹೌದು. ಮುಸ್ಸಂಜೆ ವೇಳೆ ತಥಾಸ್ತು ದೇವತೆಗಳು ಸಂಚರಿಸುತ್ತಿರುತ್ತಾರೆ. ಆದಕಾರಣ ಮಕ್ಕಳು ತುಂಬಾ ಹಠಮಾಡಿದಾಗ ತಂದೆ ಅಥವಾ ತಾಯಿ ಬೇಡದ ಮಾತುಗಳಿಂದ ಮುಸ್ಸಂಜೆ ವೇಳೆ ಬೈದರೆ ಅದು ಮಕ್ಕಳಿಗೆ ಶಾಪವಾಗಿ ಪರಿಣಮಿಸಿ ಅವರಿಗೆ ಕೆಟ್ಟದಾಗುವ ಸಂಭವವಿದೆ.

 

ಅವರಿಗೆ ವಿದ್ಯಾಭ್ಯಾಸ, ಆರೋಗ್ಯ, ಉದ್ಯೋಗ, ಹಣಕಾಸಿನ ಸಮಸ್ಯೆ ಎದುರಾಗುತ್ತದೆ ಎಂದು ಹೇಳುತ್ತಾರೆ. ಆದಕಾರಣ ಅಪ್ಪಿತಪ್ಪಿಯೂ ಈ ಸಮಯದಲ್ಲಿ ಮಕ್ಕಳಿಗೆ ಬಾಯಿಗೆ ಬಂದಂತೆ ಬೈಯಬೇಡಿ. ಹಾಗೇ ಎಂಜಲು ಕೈಯಿಂದ ತಾಯಿ ಮಕ್ಕಳಿಗೆ ಹೊಡೆಯಬಾರದಂತೆ. ಇದು ಕೂಡ ಶಾಪವಾಗಿ ಬದಲಾಗುತ್ತದೆಯಂತೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ