ರವಿ ಬೆಳಗೆರೆ ನಿಧನದ ಬಗ್ಗೆ ಕಿಚ್ಚ ಸುದೀಪ್ ಟ್ವೀಟ್

ಶುಕ್ರವಾರ, 13 ನವೆಂಬರ್ 2020 (10:54 IST)
ಬೆಂಗಳೂರು: ಖ್ಯಾತ ಬರಹಗಾರ ರವಿಬೆಳಗೆರೆ ನಿಧನಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಂಬನಿ ಮಿಡಿದಿದ್ದಾರೆ. ಅವರ ಜತೆಗೆ ಕೊನೆಯ ಕ್ಷಣವನ್ನು ಹಂಚಿಕೊಂಡಿದ್ದಾರೆ.


ಬಿಗ್ ಬಾಸ್ ಕನ್ನಡದ ಕಳೆದ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ರವಿ ಬೆಳಗೆರೆ ವೇದಿಕೆಗೆ ಬಂದ ಕ್ಷಣದ ಫೋಟೋ ಮತ್ತು ಅವರು ಬಿಗ್ ಬಾಸ್ ಮನೆಯಿಂದ ಹೊರಬಂದ ಕ್ಷಣದ ಫೋಟೋ ಹಂಚಿಕೊಂಡ ಕಿಚ್ಚ ಈ ಎರಡೂ ಕ್ಷಣಗಳು ಯಾವತ್ತೂ ಮರೆಯಲಾಗದಂತದ್ದು. ಅವರ ಕುಟುಂಬದವರಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಟ್ವಿಟರ್ ಮೂಲಕ ಸಂತಾಪ ಸಂದೇಶ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ