ಕಾನ್ಸ್ ಟೇಬಲ್ ಗಳ 1.25ಕೋಟಿ ದುರ್ಬಳಕೆ ಆರೋಪ; ಕಮಾಂಡೆಂಟ್ ಕೃಷ್ಣಪ್ಪ ಸೇರಿ 7 ಜನರ ವಿರುದ್ಧ ಎಫ್ ಐಆರ್ ದಾಖಲು

ಗುರುವಾರ, 28 ಮೇ 2020 (10:03 IST)
ಹಾಸನ: ಕಾನ್ಸ್ ಟೇಬಲ್ ಗಳ 1.25ಕೋಟಿ ದುರ್ಬಳಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಾಂಡೆಂಟ್ ಕೃಷ್ಣಪ್ಪ ಸೇರಿ 7 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ.


ಹಾಸನದ ಕೆಎಸ್ ಆರ್ ಪಿ 11ನೇ ಬೆಟಾಲಿಯನ್ ನ ಕಮಾಂಡೆಂಟ್ ವಿರುದ್ಧ  ಹಾಸನ ತಾಲೂಕಿನ ಶಾಂತಿಗ್ರಾಮ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಮಾರ್ಚ್ ನಲ್ಲಿ ಲೆಕ್ಕಪರಿಶೋಧನೆ ವೇಳೆ ಅಕ್ರಮ ಬಯಲಾಗಿದ್ದು, ಬಡ ಪೊಲೀಸ್ ಸಿಬ್ಬಂದಿಯ ಪಿಎಫ್, ಜಿಪಿಎಫ್, ಎಲ್ ಐಸಿ ಹಣ ಸಂದಾಯ ಮಾಡದೆ ದುರುಪಯೋಗಪಡಿಸಿಕೊಂಡ ಆರೋಪ ಕೇಳಿಬಂದಿದೆ.


ಅಕ್ರಮ ಬಯಲಾದ ಹಿನ್ನಲೆಯಲ್ಲಿ ಜೆ.ಆರ್. ಸುಮಾ ದೂರು ಆಧರಿಸಿ 7 ಜನರ ವಿರುದ್ಧ ಬೆಂಗಳೂರಿನ ಆಡಳಿತ ಕಚೇರಿ ಸಹಾಯಕ ಆಡಳಿತಾಧಿಕಾರಿ ಕೇಸ್ ದಾಖಲಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ