ಶಿವಕುಮಾರ್ ಶ್ರೀಗಳ 113ನೇ ಜಯಂತಿಯ ಹಿನ್ನಲೆ; ಟ್ವೀಟರ್ ನಲ್ಲಿ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಬುಧವಾರ, 1 ಏಪ್ರಿಲ್ 2020 (11:41 IST)
ನವದೆಹಲಿ : ಇಂದು ಸಿದ್ದಗಂಗಾ ಶ್ರೀ ಶಿವಕುಮಾರ್ ಶ್ರೀಗಳ 113ನೇ ಜಯಂತಿಯ ಹಿನ್ನಲೆಯಲ್ಲಿ  ಶ್ರೀಗಳಿಗೆ  ಪ್ರಧಾನಿ ಮೋದಿ ನಮನ ಸಲ್ಲಿಸಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಶಿವಕುಮಾರ್ ಸ್ವಾಮೀಜಿ ಜಯಂತಿ ಅಂಗವಾಗಿ ಶ್ರೀಗಳಿಗೆ ನಮನ. ಸಮಾಜಕ್ಕೆ ಶ್ರೀಗಳು ನೀಡಿರುವ ಕೊಡುಗೆ ಸದಾ ಸ್ಮರಣೀಯ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ