ಗೋಲಿಬಾರ್ ಹಿಂದೆ ಯಾರಿದ್ದಾರೆ ಅನ್ನೋದು ಗೊತ್ತಿದೆ ಎಂದ ಸಿಎಂ

ಶನಿವಾರ, 21 ಡಿಸೆಂಬರ್ 2019 (18:15 IST)
ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಹಾಗೂ ರಾಜ್ಯದಲ್ಲಿ ಅಶಾಂತಿ ಉಂಟುಮಾಡುತ್ತಿರುವವರ ವಿರುದ್ಧ ಸಿಎಂ ಸಿಡಿಮಿಡಿಗೊಂಡಿದ್ದಾರೆ.

ಗಲಭೆ, ಗಲಾಟೆಗಳ ಹಿಂದೆ ಯಾರು ಯಾರು ಇದ್ದಾರೆ. ಯಾವ ಉದ್ದೇಶಕ್ಕೆ ಇದೆಲ್ಲ ನಡೆಯುತ್ತಿದೆ ಅನ್ನೋದು ಜನರಿಗೆ ಗೊತ್ತಿದೆ ಅಂತ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಶಾಂತಿ ಕದಡುವುದಕ್ಕೆ ನಾವು ಬಿಡೋದೇ ಇಲ್ಲ. ಸರಕಾರದ ಜೊತೆ ಶಾಂತಿ ಕಾಪಾಡಲು ಸಹಕಾರ ನೀಡಬೇಕೆಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ