ಲಾಕ್ ಡೌನ್ ಹಿನ್ನಲೆ; ಮಂಗಳೂರಿನಲ್ಲಿ ವಿವಿಧೆಡೆ ನಿರಾಶ್ರಿತ ಕೇಂದ್ರಗಳ ನಿರ್ಮಾಣ

ಗುರುವಾರ, 9 ಏಪ್ರಿಲ್ 2020 (10:19 IST)
ಮಂಗಳೂರು : ಕೊರೊನಾ ತಡೆಗೆ ಲಾಕ್ ಡೌನ್ ಹಿನ್ನಲೆ ಮಂಗಳೂರಿನಲ್ಲಿ ವಿವಿಧೆಡೆ ನಿರಾಶ್ರಿತ ಕೇಂದ್ರಗಳನ್ನು  ನಿರ್ಮಾಣ ಮಾಡಲಾಗಿದೆ. 


ಮಂಗಳೂರಿನ ಪುರಭವನದಲ್ಲಿ ನಿರಾಶ್ರಿತರಿಗೆ ವ್ಯವಸ್ಥೆ ಮಾಡಲಾಗಿದ್ದು, ಸಂಘ ಸಂಸ್ಥೆಗಳು ನಿರಾಶ್ರಿತರಿಗೆ ಬೆಳಿಗ್ಗೆ ಉಪಾಹಾರ 2 ಬನ್ 1 ಲೋಟ ಟೀ ವ್ಯವಸ್ಥೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಮಧ್ಯಾಹ್ನ ರಾತ್ರಿ ಊಟ, ಹಾಗೂ  ರಾತ್ರಿ ಮಲಗುವುದಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ