ಜನತೆಗೆ ಆಹಾರ ಕಿಟ್ ನೀಡದೆ ಸಚಿವ ಪ್ರಭು ಚೌಹಾಣ್ ಹೊರನಡೆದಿದ್ದೇಕೆ?

ಶುಕ್ರವಾರ, 8 ಮೇ 2020 (11:17 IST)
ಬೀದರ್ : ಬೀದರ್ ನಲ್ಲಿ ಆಹಾರ ಕಿಟ್ ಗೆ ಜನತೆ ಮುಗಿಬಿದ್ದಿದ್ದು, ಸಾಮಾಜಿಕ ಅಂತರಕ್ಕೆ ಡೋಂಟ್ ಕೇರ್ ಎಂದಿದ್ದಾರೆ ಎನ್ನಲಾಗಿದೆ.


ಲಾಕ್ ಡೌನ್ ಹಿನ್ನಲೆಯಲ್ಲಿ ಸಚಿವ ಪ್ರಭು ಚೌಹಾಣ್ ಅವರು ಜನತೆ  ಆಹಾರ ಕಿಟ್ ಹಂಚಿಕೆ ಮಾಡಿದ್ದಾರೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನೂರಾರು ಮಂದಿ ಒಂದೇ ಕಡೆ ಜಮಾಯಿಸಿದ್ದಾರೆ.  ಜನರ ಬೇಜವಬ್ದಾರಿತನ ನೋಡಿ ಬೇಸರಗೊಂಡ ಸಚಿವ ಪ್ರಭು ಚೌಹಾಣ್ ಅವರು ಅಲ್ಲಿಂದ  ಹೊರನಡೆದಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ