ಪ್ರಧಾನಿ ಮೋದಿ ಪ್ರಕಾರ ಕೊರೊನಾ ತಡೆಗೆ ಇದೇ ರಾಮಬಾಣವಂತೆ

ಶುಕ್ರವಾರ, 3 ಏಪ್ರಿಲ್ 2020 (09:53 IST)

ನವದೆಹಲಿ : ಸಾಮಾಜಿಕ ಅಂತರದ ಲಕ್ಷ್ಮಣರೇಖೆ ದಾಟಬೇಡಿ. ಕೊರೊನಾ ತಡೆಗೆ ಇದೇ ರಾಮಬಾಣ ಎಂದು ದೇಶದ ಜನತೆಗೆ ಪ್ರದಾನಿ ಮೋದಿ ಸಂದೇಶ ನೀಡಿದ್ದಾರೆ.

 


 

ಇಂದು ಬೆಳಿಗ್ಗೆ 9 ಗಂಟೆಗೆ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಭಾರತ ಮಾತೆಯನ್ನು ಸ್ಮರಿಸಿಕೊಳ್ಳಿ. 130 ಕೋಟಿ ಜನರನ್ನು ನೆನಪಿಸಿಕೊಳ್ಳಿ, ಇದು ಸಂಕಟದ ಅವಧಿಯನ್ನು ಕಳೆಯಲು ಸಹಾಯ ಮಾಡುತ್ತದೆ. ಗೆಲ್ಲುವ ಆತ್ಮವಿಶ್ವಾಸ ಮೂಡಿಸುತ್ತೆ. ನಮ್ಮ ಉತ್ಸಾಹ ಮೀರಿಸೋ ಶಕ್ತಿ ಯಾವುದೂ ಇಲ್ಲ ಎಂದು ಜನತೆಯಲ್ಲಿ ಒಗ್ಗಟ್ಟಿನ ಸಂದೇಶ ಸಾರಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ