ಸೇವಾ ಸಪ್ತಾಹ ಅಭಿಯಾನಕ್ಕೆ ತ್ರಿಪುರ ಸಿಎಂ ನೀಡಿದ ಉಡುಗೊರೆ ಏನು ಗೊತ್ತಾ?

ಶನಿವಾರ, 14 ಸೆಪ್ಟಂಬರ್ 2019 (13:00 IST)
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಮೋದಿಗೆ ಹೆಚ್ಚಿನ ಆಯಸ್ಸು,ಆರೋಗ್ಯಕ್ಕೆ ಪ್ರಾರ್ಥಿಸಿ ಬಿಜೆಪಿ ವತಿಯಿಂದ ಸೆ. 14 ರಿಂದ 17 ರವರೆಗೆ ಸೇವಾ ಸಪ್ತಾಹ ಅಭಿಯಾನ ಹಮ್ಮಿಕೊಳ್ಳಲಾಗಿದೆ.




ಆಯಾ ಪ್ರದೇಶಗಳ ನಾಯಕರು ತಮ್ಮ ಪ್ರದೇಶದಲ್ಲೂ ಸೇವಾ ಸಪ್ತಾಹಕ್ಕೆ ಚಾಲನೆ ನೀಡಲು ಸೂಚನೆ ನೀಡಲಾಗಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ, ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇದನ್ನು ಶುರು ಮಾಡಿದ್ದಾರೆ.


ಇದೀಗ ಈ ಸೇವಾ ಸಪ್ತಾಹ ಅಭಿಯಾನಕ್ಕೆ ತ್ರಿಪುರ ಸಿಎಂ ಬಿಪ್ಲಬ್ ದೇಬ್ ಕುಮಾರ್ ತಮ್ಮ ಆರು ತಿಂಗಳ ವೇತನವನ್ನು ಸ್ವಚ್ಛತೆಗಾಗಿ ನೀಡಲು ಮುಂದಾಗಿದ್ದು, ಅದರಿಂದ 1,100 ಗ್ರಾಮಗಳಿಗೆ ಡಸ್ಟ್ ಬಿನ್ ಗಳನ್ನು ಒದಗಿಸುವುದಾಗಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ