ಶಿವರಾತ್ರಿಯಂದು ತಪ್ಪದೇ ಈ ಮೂರು ಕೆಲಸ ಮಾಡಿ

ಸೋಮವಾರ, 17 ಫೆಬ್ರವರಿ 2020 (06:23 IST)
ಬೆಂಗಳೂರು : ಶಿವನು ಭಕ್ತರ ಪ್ರಿಯ. ಭಕ್ತರು ಕೇಳಿದನ್ನು ಕರುಣಿಸುವ ಕರುಣಾಮಯಿ ಎನ್ನುತ್ತಾರೆ. ಆತ  ಭಕ್ತರಿಂದ ಬಯಸುವುದು ಕೇವಲ ಕಲ್ಮಶ ಮತ್ತು  ಪ್ರಾಮಾಣಿಕ ಭಕ್ತಿ. ಆದಕಾರಣ ಶಿವರಾತ್ರಿಯಂದು ತಪ್ಪದೇ ಈ ಮೂರು ಕೆಲಸ ಮಾಡಿ.


*ಶಿವರಾತ್ರಿಯಂದು ಶಿವಲಿಂಗಕ್ಕೆ ಹಸುವಿನ ಹಾಲಿನಿಂದ ಅಭಿಷೇಕ ಮಾಡಿದರೆ ಜಗಳ ಗಲಾಟೆ ಕಡಿಮೆಯಾಗುತ್ತದೆ.

*ಉದ್ಯೋಗದ ಸಮಸ್ಯೆಯಿಂದ ಬಳಲುತ್ತಿರುವವರು ಶಿವರಾತ್ರಿಯಂದು ಶಿವನಿಗೆ ಜೇನುತುಪ್ಪವನ್ನು ನೈವೇದ್ಯವಾಗಿ ಅರ್ಪಿಸಬೇಕು.

*ಶಿವಪೂಜೆಯನ್ನು ಮಾಡುವಾಗ ‘ಓಂ ಮಹಾಶಿವಾಯ ಸೋಮಾಯ ನಮಃ ‘ ಎಂಬ ಮಂತ್ರವನ್ನು 108 ಬಾರಿ ಪಠಿಸಿದರೆ ನಿಮ್ಮ ಆಸೆಗಳು ಈಡೇರುತ್ತದೆಯಂತೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ