ಎಂಬತ್ತರ ದಶಕದ ಕೊನೆಯಲ್ಲಿ ಬಂದಂತ ನಂಜುಂಡಿ ಕಲ್ಯಾಣ ಚಿಚ್ರ ನೆನಪಿದೆಯೇ? ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಚಿತ್ರ. ಎಂ.ಎಸ್. ರಾಜಶೇಖರ್ ನಿರ್ದೇಶನದ ಈ ಚಿತ್ರಕ್ಕೆ ಚಿ. ಉದಯಶಂಕರ್ ಕಥೆ ಬರೆದಿದ್ದರು. ರಾಘವೇಂದ್ರ ರಾಜ್ ಕುಮಾರ್, ಮಾಲಾಶ್ರೀ ಜೋಟಿ ಸೂಪರ್ ಹಿಟ್ ಎನ್ನಿಸಿಕೊಂಡಿತ್ತು.
ಹೆಸರೇ ಹೇಳುವಂತೆ ಮದುವೆಯ ಹಿನ್ನೆಲೆಯಲ್ಲಿ ನಡೆಯುವ ಕಥೆ ಇದೆ. ಚಿತ್ರದಲ್ಲಿ ಮಗನಿಗೆ ಮುದ್ದಾದ ಹುಡುಗಿಯನ್ನು ಹುಡುಕೋಕೆ, ತನಗೆ ಒಳ್ಳೆ ಸೊಸೆ ತರೋಕೆ ಹೊರಡುವ ಕಥಾಹಂದರ ಇರುವ ಚಿತ್ರಕ್ಕೆ ಜಗದೀಶ್ ವಾಲಿ ಛಾಯಾಗ್ರಹಣ, ಸತೀಶ್ ಆರ್ಯನ್ ಸಂಗೀತವಿದೆ.