ಇವರಿಗೆ ಇದು ಬೇಕಿತ್ತಾ ಎನಿಸಿದ್ದು ಇದೆ: ರವಿ ಬೆಳಗೆರೆ ಬಗ್ಗೆ ಜಗ್ಗೇಶ್ ಮಾತು

ಶುಕ್ರವಾರ, 13 ನವೆಂಬರ್ 2020 (11:57 IST)
ಬೆಂಗಳೂರು: ಹೃದಯಾಘಾತದಿಂದ ನಿಧನರಾದ ಖ್ಯಾತ ಬರಹಗಾರ ರವಿ ಬೆಳಗೆರೆ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ನಟ ಜಗ್ಗೇಶ್ ಅವರ ವ್ಯಕ್ತಿತ್ವದ ಬಗ್ಗೆ ಬರೆದುಕೊಂಡಿದ್ದಾರೆ.


‘ಯಾರಿಗೂ ಅರ್ಥವಾಗದ ಮನುಷ್ಯ.ಒಮ್ಮೆ ಈತನ ಮಾತು ಸರಿ ಎನಿಸುತ್ತೆ. ಕೆಲವೊಮ್ಮೆ ಬೇಕಿತ್ತ ಈ ಮಾತು ಎನಿಸುತ್ತದೆ. 30 ವರ್ಷದಿಂದ ಬಲ್ಲೆ. ಆದರೂ ನನಗೆ ಅರ್ಥವಾಗದ ಮನುಷ್ಯ. ಸಾಮಾನ್ಯನೊಬ್ಬ ಅಸಮಾನ್ಯನಾದ ಕತೆ ಮಾತ್ರ ಅನುಸರಣೀಯ. ರವಿ ಅವರ ಖಾಸ್ ಬಾತ್ ನನ್ನ ಮೆಚ್ಚಿನ ಬರವಣಿಗೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ