ಸಾವು – ನೋವಿಗೆ ನರೇಂದ್ರ ಮೋದಿ, ಷಾ ಕಾರಣ ಎಂದ ಎಂಬಿಪಿ

ಶನಿವಾರ, 21 ಡಿಸೆಂಬರ್ 2019 (18:25 IST)

ಪೌರತ್ವ ತಿದ್ದುಪಡಿ ಕಾಯ್ದೆಯಿಂದಾಗಿ ನಡೆಯುತ್ತಿರೋ ಪ್ರತಿಭಟನೆಗಳಲ್ಲಿ ದೇಶದಲ್ಲಿ ಸಾವನ್ನಪ್ಪುತ್ತಿರೋರ ಸಂಖ್ಯೆ ಹೆಚ್ಚಾಗುತ್ತಿದೆ.


ರಾಜ್ಯದ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಹಾಗೂ ದೇಶದಲ್ಲಿ ಸಂಭವಿಸಿದ ಜನರ ಸಾವು- ನೋವಿಗೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ನೇರ ಕಾರಣ.

 

ಹೀಗಂತ ಮಾಜಿ ಸಚಿವ ಎಂ.ಬಿ.ಪಾಟೀಲ್ ಟೀಕೆ ಮಾಡಿದ್ದಾರೆ.

ಇದೇ ವೇಳೆ ರಾಜ್ಯ ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ತುಘಲಕ್ ನಂತೆ ರಾಜ್ಯದಲ್ಲಿ ಸರಕಾರ ನಡೆಯುತ್ತಿದೆ ಎಂದು ಟೀಕೆ ಮಾಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ