ಮತ್ತೆ ಆ ಘಟನೆ ಮರುಕಳಿಸದು ಎಂದ ಪೂನಂ ಪಾಂಡೆ ..ಆದದ್ದಾದರೂ ಏನು ?

ಮಂಗಳವಾರ, 1 ಏಪ್ರಿಲ್ 2014 (11:46 IST)
ಕಳೆದ ವರ್ಷದಲ್ಲಿ ಬೆಂಗಳೂರಿಗೆ ಬಂದಿದ್ದ ಮಾದಕ ನಟಿ ಹೊಸ ವರ್ಷ ಆಚರಣೆಯ ಸಲುವಾಗಿ ಕ್ಲಬ್ಗೆ ಬಂದಿದ್ದಳು. ಆಗ ಆಕೆಯ ಜೊತೆಯಲ್ಲಿ ಡ್ಯಾನ್ಸ್ ಆಡುವುದಕ್ಕಿಂತ ಅವಳ ಅಂಗಾಂಗಗಳನ್ನು ಮುಟ್ಟಲು ಹೋದ ಅನೇಕ ಹುಡುಗರಿಂದ ತಪ್ಪಿಸಿಕೊಳ್ಳುವ ಕೆಲಸವೂ ಆಕೆಗೆ ಅಷ್ಟೊಂದು ಸುಲಭದ್ದಾಗಿರಲಿಲ್ಲ.

ಆಕೆಯ ಜೊತೆಗಿದ್ದ ರಕ್ಷಕರನ್ನು ಬಡಿದು ಪೂನಂ ಪಾಂಡೆ ಬಳಿಗೆ ಓದಿದ್ದರು ಹುಡುಗರು. ಇದರಿಂದ ನೊಂದ ಆಕೆ ಮಣ್ಣು ತಿನ್ನುವ ಕೆಲಸ ಮಾಡಿದೆ ಎಂದು ಗೋಳಾಡಿ ಅತ್ತಿದ್ದಳು ಬಿ ಟೌನ್ ನಲ್ಲಿ. ಅತಿಯಾಸೆ ಗತಿ ಕೆಡಿಸಿತು ಎಂದು ಚಪ್ಪಾಳೆ ತಟ್ಟಿ ನಕ್ಕವರು ಸಹ ಇದ್ದಾರೆ. ಆದರು ಆ ಘಟನೆಯಿಂದ ಆಕೆಯು ಗಾಬರಿ ಆಗಿ ಅದೇ ಸಂಗತಿಯನ್ನು ಪದೆಪದೆ ಎಲ್ಲರ ಮುಂದೆ ಹೇಳಿ ಒದ್ದಾಡಿದ್ದು ಸಹ ಪಾಪ್ಯುಲಾರಿಟಿ ಗಿಮಿಕ್ ಅಂತ ಹೇಳಿದ್ದು ಬಿಟೌನ್ ಮಂದಿನೆ!

ಆಕೆಗೆ ಆದ ಆ ಘಟನೆಯಿಂದ ಗಾಬರಿ ಹೊಂದಿದ್ದ ಪೂನಂ , ನಾನು ಎಂದಿಗೂ ಆ ಘಟನೆಯನ್ನು ಮರೆಯಕ್ಕೆ ಆಗಲ್ಲ. ಇದರಲ್ಲಿ ಆರ್ಗನೈಸರ್ಸ್ ತಪ್ಪೇನು ಇಲ್ಲ ಎನ್ನುವ ಮಾತನ್ನು ಸಹ ಸೇರಿಸಿದ್ದಾಳೆ. ಆದರೆ ಮತ್ತೆ ನಾನು ಬೆಗಲೋರಿಗೆ ಲವ್ ಈಸ್ ಪಾಯಿಸನ್ ಕನ್ನಡ ಸಿನಿಮಾ ಪ್ರಮೋಟ್ ಮಾಡೋಕೆ ಹೋಗ ಬೇಕು. ಆ ಚಿತ್ರದ ಹೀರೋ ಅತ್ಯಂತ ದಾರುಣವಾಗಿ ಕಳೆದ ವರ್ಷ ಮರಣ ಹೊಂದಿದರು, ಮತ್ತೆ ಅಂತಹ ಘಟನೆ ಮರುಕಳಿಸದು ಎನ್ನುವ ನಂಬಿಕೆ ಹೊದಿದ್ದೇನೆ ಎಂದು ಹೇಳಿದ್ದಾಳೆ ಪೂನಂ !

ವೆಬ್ದುನಿಯಾವನ್ನು ಓದಿ