ಪ್ರಥಮ ವಂದಿತ, ಮಂಗಳ ಕಾರ್ಯದ ವಿಘ್ನ ನಿವಾರಕ ಸರ್ವತ್ರ ಎಂದು ಗಣೇಶನನ್ನು ಸ್ಮರಣೆ ಮಾಡಲಾಗುತ್ತದೆ. ಶ್ರೀಗಣೇಶನ ಪೂಜೆಯಿಂದ ಕಾಮ, ಕ್ರೋಧ, ಲೋಭ, ಮೋಹ, ಅಭಿಮಾನ ಇತ್ಯಾದಿ ಅಂತರ ಶತೃಗಳ ಶಮನವಾಗಿ ಮೋಕ್ಷಪ್ರಾಪ್ತಿಯಾಗುತ್ತದೆ. ಹೊರಗಿನ ವಿಘ್ನಗಳು ಕೂಡ ಶಾಂತವಾಗುತ್ತವೆ.
ಶ್ರೀಗಣೇಶನ ಮುಖ್ಯ ವರ್ಣ ನಾಲ್ಕು ಇವೆ- ಶ್ವೇತ ವರ್ಣ, ಪಿತ ವರ್ಣ, ನೀಲ ವರ್ಣ ಮತ್ತು ಸಿಂಧೂರ ವರ್ಣ. ಸಾಧಾರಣವಾಗಿ ಸಿಂಧೂರ ವರ್ಣದ ಪೂಜೆ ಹೆಚ್ಚಾಗುತ್ತದೆ.
1. ಪುತ್ರ ಪ್ರಾಪ್ತಿಗಾಗಿ ಗಣೇಶನ ಪ್ರತಿಮೆಗಳನ್ನು ಆಯ್ಕೆ ಮಾಡಿ ಸ್ಥಾಪನೆ ಮಾಡಿ, ಪೂರ್ವೋತ್ತ ವಿಧಿವಿಧಾನಗಳಿಂದ ಪೂಜೆ ಮಾಡಿ,. ಸ್ಮರಣೆ ಮಾಡಿ, ಸಂಕಲ್ಪ ಅವಶ್ಯಕವಾಗಿ ಇಡೇರುತ್ತದೆ.