ಕೇಳಲು ಸ್ವಲ್ಪ ವಿಚಿತ್ರ ಎನಿಸಬಹುದು ಆದರೆ ಇದು ಸತ್ಯವಾಗಿದೆ. ಛತ್ತಿಸ್ಘಡ್ದ ರತನ್ಪುರ ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಮಾವಿನ ಮರದ ಹಣ್ಣನ್ನು ತಿನ್ನುವ ಮೊದಲು ವಿವಾಹದ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ. ಮರವನ್ನು ಸಂತಾನದಂತೆ ಎಂದು ನಂಬಲಾಗುತ್ತದೆ. ವಿವಾಹದ ವಿಧಿ ವಿಧಾನದ ನಂತರವಷ್ಟೆ ಮಾವಿನ ಹಣ್ಣನ್ನು ತಿನ್ನಲಾಗುತ್ತದೆ.