ರಾಮಾಯಣದ ಕಥೆಗಳಲ್ಲಿ ಲಕ್ಷಣನ ಜೀವ ಉಳಿಸಿದ ಸಂಜೀವಿನಿ ಸಸ್ಯ ಬಳಕೆಯಾಗಿತ್ತು, ಈಗ ಇದೇ ಸಂಜೀವಿನಿ ನಮಗೆ ಲಭಿಸಲಿದೆಯಾ ಎಂದು ಈ ಸಂಶೋಧನೆಯಿಂದ ಈ ಅನುಮಾನ ಬರುತ್ತದೆ. ರೇಡಿಯೋಲಾ ಹೆಸರಿನ ಈ ಔಷಧೀಯ ಸಸ್ಯ ಪರ್ವತದ ಶೀತ ವಾತಾವರಣ ಮತ್ತು ಎತ್ತರದ ಪ್ರದೇಶದಲ್ಲಿ ಲಭಿಸುತ್ತದೆ. ಲಡಾಖ್ನ ಸ್ಥಳೀಯ ಜನರು ಈ ಸಸ್ಯವನ್ನು ಸೋಲೊ ಎಂಬ ಹೆಸರಿನಿಂದ ಗುರುತಿಸುತ್ತಾರೆ. ಇಲ್ಲಿಯವರೆಗೆ ರೇಡಿವೋಲಾದ ಉಪಯೋಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಸ್ಥಳೀಯ ಜನರು ಈ ಸಸ್ಯದ ಎಲೆಗಳನ್ನು ಅಡುಗೆಯಲ್ಲಿ ಬಳಸುತ್ತಾರೆ.