ಭಕ್ತರು ಶುಕ್ರವಾರ ಬೆಳಗ್ಗೆ ದೇವಾಲಯಕ್ಕೆ ಪೂಜೆ ಸಲ್ಲಿಸಲು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಇದು ಜನಾಂಗೀಯ ದಾಳಿಯೋ ಅಥವಾ ಪಕ್ಕದಲ್ಲೇ ಇದ್ದ ಕೆಲ ಹದಿಹರೆಯದ ಉಡಾಳ ಹುಡುಗರ ಕೃತ್ಯವೋ ಎಂದು ಗೊತ್ತಾಗುತ್ತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ದೇವಾಲಯದಲ್ಲಿ ಸಿಸಿಟೀವಿ ಕ್ಯಾಮರಾ ಇರದ ಕಾರಣ ದಾಳಿಕೋರರ ಬಗ್ಗೆ ಯಾವುದೇ ಸುಳಿವು ಗೊತ್ತಾಗಿಲ್ಲ.