ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮಿರದ ಮೇಲೆ ದಾಳಿ ಮಾಡಿರುವುದನ್ನು ನಿಷ್ಪಕ್ಷಪಾತವಾಗಿ ಬಿತ್ತರಿಸಿದ ಜೀ ನ್ಯೂಸ್ಗೆ ಬೆದರಿಕೆಯೊಡ್ಡಿರುವ ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್, ನಿಜವಾದ ಸೀಮಿತ ದಾಳಿ ಏನು ಎನ್ನುವುದನ್ನು ಪಾಕ್ ಸೇನಾಪಡೆ ತೋರಿಸಲಿದೆ ಎಂದು ಗುಡುಗಿದ್ದಾರೆ.
ಜೀನ್ಯೂಸ್ ಉದ್ಯೋಗಿಗಳು ತಮ್ಮ ಸ್ಟುಡಿಯೋದಿಂದ ಸುಳ್ಳು ಫೋಟೋಗಳನ್ನು ಬಿತ್ತರಿಸುತ್ತಿದ್ದು, ಆದರೆ, ಸತ್ಯ ಸಂಗತಿ ಶೀಘ್ರದಲ್ಲಿಯೇ ಬಹಿರಂಗವಾಗಲಿದೆ ಎಂದು ಗುಡುಗಿದ್ದಾರೆ.