ಊಟದಲ್ಲಿ ಈರುಳ್ಳಿ ಬಳಸಿದ್ದಕ್ಕೆ ಅಮೆರಿಕದಲ್ಲಿ ಭಾತೀಯನೊಬ್ಬ ಮಾಡಿದ್ದೇನು ಗೊತ್ತಾ..?

ಗುರುವಾರ, 15 ಜೂನ್ 2017 (12:54 IST)
ಬೆತ್ತಲಾಗಿ ಓಡಾಡಿ, ರೆಸ್ಟೋರೆಂಟ್ ಸಿಬ್ಬಂದಿಗೆ ಗುಂಡಿಕ್ಕಿ ಕೊಲ್ಲುವುದಾಗಿ ಬೆದರಿಸಿದ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನ ಅಮೆರಿಕದಲ್ಲಿ ಬಂಧಿಸಲಾಗಿದೆ.

ಅಂದಹಾಗೆ ಈತನ ಈ ಗೊತ್ತಾ..? ರೆಸ್ಟೋರೆಂಟ್`ನಲ್ಲಿ ತಯಾರಿಸಿದ್ದ ಊಟದಲ್ಲಿ ಈರುಳ್ಳಿ ಬಳಸಿದ್ದು. ಬಂಧಿತನನನ್ನ 43 ವರ್ಷದ ಯುಬ ರಾಜ್ ಶರ್ಮಾ ಎಂದು ಗುರ್ತಿಸಲಾಗಿದೆ. ಓಕ್ಲಾಂಡ್`ನ ಪಿಟ್ಸ್ ಬರ್ಗ್`ನ ಾಲ್ ಇಂಡಿಯಾ ರೆಸ್ಟೋರೆಂಟ್`ನಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕವಾಗಿ ಮದ್ಯಪಾನ, ಭಯೋತ್ಪಾದಕ ಕೃತ್ಯ, ಅಶ್ಲೀಲ ವರ್ತನೆ ಆರೋಪದಡಿ ಕೇಸ್ ದಾಖಲಿಸಲಾಗಿದೆ.

ಶರ್ಮಾ ರೆಸ್ಟೋರೆಂಟ್`ಗೆ ತೆರಳಿ ಫುಡ್ ಆರ್ಡರ್ ಮಾಡಿದ್ದಾರೆ. ಈ ಸಂದರ್ಭ ಕೊಟ್ಟ ಆಹಾರದಲ್ಲಿ ಈರುಳ್ಳಿ ಹಾಕಲಾಗಿತ್ತು. ಅಂದು ಸುಮ್ಮನೆ ಮನೆಗೆ ಶರ್ಮಾ, ಮರುದಿನ ಕಂಠಪೂರ್ತಿ ಕುಡಿದು ಬಂದು ಗಲಾಟೆ ಮಾಡಿದ್ದಾನೆ ಎಂದು ರೆಸ್ಟೋರೆಂಟ್ ಮಾಲೀಕ ರವೀಂದ್ರ ಶರ್ಮಾ ಆರೋಪಿಸಿದ್ದಾರೆ..

 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

ವೆಬ್ದುನಿಯಾವನ್ನು ಓದಿ