2013ರಲ್ಲಿ ಬೆಂಗಳೂರಿನಿಂದ ಪ್ರತಿಷ್ಠಿತ ಕ್ವೀನ್ಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದಲು ಆಗಮಿಸಿದ್ದ ಪ್ರಥ್ವಿ ಸರ್ದಾರ್ ವಿರುದ್ಧ 2014ರಲ್ಲಿ ಆರೋಪ ಕೇಳಿಬಂದ ಫಲವಾಗಿ ಒಂದು ವರ್ಷ ವಿದ್ಯಾಭ್ಯಾಸ ನಿಲ್ಲಿಸಬೇಕಾಯಿತು. ಸುಳ್ಳು ಆರೋಪಗಳಿಂದ ಅವರನ್ನು ದೋಷಮುಕ್ತಗೊಳಿಸಿದ್ದರಿಂದ ಪೃಥ್ವಿಸರ್ದಾರ್ ಮತ್ತು ಕುಟುಂಬ ಕೃತಜ್ಞರಾಗಿರುವುದಾಗಿ ಪ್ರಥ್ವಿ ಕುಟುಂಬ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.