ಮುಖ್ಯ ಮಸೀದಿಯಲ್ಲಿ ಪ್ರಾರ್ಥನೆಗೆ ಹಾಜರಿಯಾಗಲು ವಿಫಲರಾದ ಇಬ್ಬರು ಯುವಕರನ್ನು ಕಳೆದ ಶುಕ್ರವಾರ ಬಂಧಿಸಿ ಮಸೀದಿಯ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು. ಶರಿಯತ್ ಕೋರ್ಟ್ ಸದಸ್ಯರೊಬ್ಬರು ಹೇಳಿಕೆಯೊಂದನ್ನು ಓದಿ ಪ್ರಾರ್ಥನೆಯನ್ನು ತಪ್ಪಿಸಿಕೊಳ್ಳುವ ಯಾರೇ ಆದರಿಗೂ ಇದೇ ರೀತಿಯ ಶಿಕ್ಷೆ ವಿಧಿಸಲಾಗುತ್ತದೆ ಎಂದು ತಿಳಿಸಿದ ಬಳಿಕ ಯುವಕರಿಗೆ ಗುಂಡಿಕ್ಕಲಾಯಿತು.