ನೇಪಾಳದ ಹೊಸ ಸಂವಿಧಾನದ ವಿರುದ್ಧ ಮಾದೇಶಿ ಜನರು ಪ್ರತಿಭಟಿಸುತ್ತಿದ್ದು, ಭಾರತದ ಜತೆಗಿನ ವ್ಯಾಪಾರದ ಪಾಯಿಂಟ್ಗಳನ್ನು ಬಂದ್ ಮಾಡಿರುವುದರಿಂದ ಅವಶ್ಯಕ ವಸ್ತುಗಳು ಸೇರಿದಂತೆ ಪೆಟ್ರೋಲಿಯಂ ಉತ್ಪನನ್ನಗಳ ಪೂರೈಕೆಗೆ ಅಡ್ಡಿಯಾಗಿದೆ. ಈ ಸಮಸ್ಯೆ ಪರಿಹಾರಕ್ಕೆ ನೇಪಾಳ ವಿದೇಶಾಂಗ ಸಚಿವರ ನೇತೃತ್ವದ ಮೂವರ ತಂಡವನ್ನು ರಚಿಸಿದೆ.