ಹೀಗೆ ತನಿಖೆ ಮುಂದುವರೆದಾಗ 50 ಕಿಮಿ ವ್ಯಾಪ್ತಿಯಲ್ಲಿ 10 ಸಾವಿರಕ್ಕೂ ಅಧಿಕ ಕಪ್ಪೆಗಳು ಸತ್ತಿರುವುದು ಪತ್ತೆಯಾಗಿದೆ. ಕೋಟಾ ನದಿಗೆ ಟಿಟಿಕಾಕಾ ನದಿ ನೀರು ಹರಿಬಿಟ್ಟಾಗ ಈ ರೀತಿಯ ದುರ್ಘಟನೆ ಸಂಭವಿಸಿದೆ. ಜೊತೆಗೆ ನೀರಿನ ಮಟ್ಟ ಹೆಚ್ಚಾದಾಗ, ಕಪ್ಪೆಗಳಿಗೆ ಆಮ್ಲಜನಕದ ಕೊರತೆ ಉಂಟಾಗಿದೆ. ಇದೇ ಕಾರಣಕ್ಕೆ ಸಾವನ್ನಪ್ಪಿವೆ ಎಂದು ತಜ್ಞರ ತಂಡ ವರದಿ ನೀಡಿದೆ.