ಶೀಘ್ರದಲ್ಲಿಯೇ ಆರ್ಥಿಕ ಚೇತರಿಕೆ: ಹಣಕಾಸು ಸಲಹೆಗಾರ

ಭಾನುವಾರ, 21 ಜೂನ್ 2009 (16:04 IST)
ಭಾರತದ ಆರ್ಥಿಕತೆಯು ಶೀಘ್ರದಲ್ಲಿಯೇ ಚೇತರಿಕೆ ಕಾಣಲಿದೆಯೆಂಬ ವಿಶ್ವಾಸವನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರ ಹಣಕಾಸು ಸಲಹೆಗಾರ ಸುರೇಶ್ ತೆಂಡುಲ್ಕರ್ ಅವರು ವ್ಯಕ್ತಪಡಿಸಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ನೇತೃತ್ವದ ಸರಕಾರದ ಅಸ್ತಿತ್ವದಿಂದಾಗಿ ಆರ್ಥಿಕತೆಯು ಸ್ಥಿರತೆಯನ್ನು ಕಾಣುತ್ತಿದ್ದು, ಮುಂದಿನ ಆರು ತಿಂಗಳೊಳಗೆ ಚೇತರಿಕೆ ಕಾಣಲಿದೆ ಎಂದು ಅವರು ಭವಿಷ್ಯ ನುಡಿದರು.

ವೆಬ್ದುನಿಯಾವನ್ನು ಓದಿ