ಹಿಂದಿನ ಸರ್ಕಾರದ ಅಧಿಕ ತೆರಿಗೆ ಕ್ರಮದಿಂದ ಹಣದುಬ್ಬರ ಏರಿಕೆಯಾಯಿತು ಎಂದು ಟಿವಿ ಚಾನೆಲ್ ಶೋನಲ್ಲಿ ಬಜೆಟ್ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೇಳಿದರು. ಕೇಂದ್ರದ ಬೊಕ್ಕಸದಲ್ಲಿ ಹೆಚ್ಚು ಹಣವಿದ್ದಿದ್ದರೆ ನಾನು ಹೆಚ್ಚು ಪರಿಹಾರಗಳನ್ನು ನೀಡುತ್ತಿದ್ದೆ. ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಹೆಚ್ಚು ಹಣ ಒದಗಿದರೆ ನಾನು ತೆರಿಗೆ ವಿನಾಯಿತಿಗಳನ್ನು ಹೆಚ್ಚಿಸುತ್ತೇನೆ ಎಂದು ಅವರು ಹೇಳಿದರು.