ಕೊರಾಪುಟ್-ಬೊಲಂಗಿರ್-ಕಾಲಹಂಡಿ ಪ್ರದೇಶದಲ್ಲಿ ಎಪಿಎಲ್ ಮತ್ತು ಬಿಪಿಎಲ್ ಕುಟುಂಬಗಳ ಜನರ ಸಂಕಷ್ಟ ಬಹುಮಟ್ಟಿಗೆ ಒಂದೇ ತೆರನಾಗಿದ್ದು ಒಡಿಶಾವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಎಪಿಎಲ್ ಕುಟುಂಬಗಳಿಗೆ ಆಹಾರ ಧಾನ್ಯ ಪೂರೈಸಲು ಅವಕಾಶ ನೀಡಬೇಕು ಎಂದು ಆಹಾರ ಪೂರೈಕೆ ಕಾರ್ಯದರ್ಶಿ ಮಧುಸೂದನ್ ಪಾಡಿ ಕೋರಿದ್ದಾರೆ.