ಅಧಿಕ ವೇಗದ ರೈಲುಗಳನ್ನು ಕುರಿತ ಪ್ರಶ್ನೆಗೆ, ಅಧಿಕ ವೇಗದ ರೈಲುಗಳನ್ನು ವ್ಯಾಖ್ಯಾನಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ರೈಲ್ವೆ ಪ್ರಯಾಣಿಕ ರೈಲು ಮತ್ತು ಸರಕು ರೈಲುಗಳ ಸರಾಸರಿ ವೇಗವನ್ನು ಹೆಚ್ಚಿಸುವ ಕಡೆ ರೈಲ್ವೆ ಗಮನವಹಿಸಿದೆ ಎಂದು ಅವರು ಹೇಳಿದರು.
ಅಧಿಕ ವೇಗದ ರೈಲುಗಳ ಬಗ್ಗೆ ತಪ್ಪುಕಲ್ಪನೆಯಿದೆ.ಇದಲ್ಲದೇ ಎಕ್ಸ್ಪ್ರೆಸ್ ರೈಲುಗಳು ಅನೇಕ ನಿಲ್ದಾಣಗಳಲ್ಲಿ ನಿಲ್ಲುತ್ತಿದ್ದು, ವೇಗ ಹೆಚ್ಚಿಸಲು ವಿಫಲವಾಗಿದೆ.ಸರ್ಕಾರಕ್ಕೆ ಹೊಸ ಕಾರ್ಯಕ್ರಮ ಮತ್ತು ಕಾರ್ಯತಂತ್ರವಿದ್ದು, ಮುಂದಿನ ರೈಲ್ವೆ ಬಜೆಟ್ನಲ್ಲಿ ಪ್ರಕಟಿಸುವುದಾಗಿ ತಿಳಿಸಿದರು.
ಪ್ರಭು ಇನ್ನೂ ಮೂರು ರೈಲುಗಳಿಗೆ ಚಾಲನೆ ನೀಡಿದರು. ಪಾಟ್ನಾ-ಬೆಂಗಳೂರು, ಕಾಮಾಕ್ಯ-ಬೆಂಗಳೂರು, ಟಾಟಾನಗರ-ಯಶವಂತಪುರ ಎಕ್ಸ್ಪ್ರೆಸ್.