ನಾನು ಬಡವ, ಮುಗ್ಧ ಅಲ್ಲಿಲ್ಲ, ಮೊಸಳೆ ಕಣ್ಣೀರು ಹಾಕಲಿಲ್ಲ: ಇದೇ ಹನುಮಂತು ಗೆಲುವಿನ ಗುಟ್ಟು
ಹನುಮಂತು ಗೆಲುವನ್ನು ಸಂಭ್ರಮಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಅವರ ಅಭಿಮಾನಿಗಳು, ನಾನು ಬಡವ ಅಲ್ಲಿಲ್ಲ, ಮೊಸಳೆ ಕಣ್ಣೀರು ಹಾಕಲಿಲ್ಲ, ಮುಗ್ದ ಎಂದು ಹೇಳಲಿಲ್ಲ, ನನ್ನ ಆಟ ಶುರು ಮಾಡಿದ್ದೇನಿ ಎಂದು ನೇರವಾಗಿ ಹೇಳಿದ.