ರಾಜ್ಯಪಾಲರ ನೇಮಕ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಮುಖಂಡ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಹಿಂದೆ ಭಾರದ್ವಾಜ್ ನೇಮಕ ವಿಚಾರದಲ್ಲೂ ಯುಪಿಎ ಸರ್ಕಾರ ರಾಜ್ಯಸರ್ಕಾರದೊಂದಿಗೆ ಚರ್ಚಿಸಿಲ್ಲ. ರಾಜ್ಯಪಾಲರ ನೇಮಕ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬಿಟ್ಟಿದ್ದು. ವಜುಭಾಯಿ ಅನುಭವಿ ರಾಜಕಾರಣಿ, ಸಚಿವರಾಗಿದ್ದರು.