ವಿಧಾನಸಭೆ ಅಧಿವೇಶನದಲ್ಲಿ ವಾಚ್ ವಿಷಯ ಅಡಳಿತರೂಢ ಮತ್ತು ವಿಪಕ್ಷಗಳ ಮಧ್ಯೆ ಪ್ರತಿಧ್ವನಿಸುತ್ತಿದ್ದಂತೆ ವಾಚ್ ವಿಷಯದ ಬಗೆಗಿನ ತನಿಖೆ ಎಲ್ಲಿಯವರೆಗೆ ಬಂದಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ಗೆ ಸಭಾಪತಿ ಕಾಗೋಡು ತಿಮ್ಮಪ್ಪ ಕೇಳಿದಾಗ, ತನಿಖೆ ನಡೆದಿದೆ ಎಂದು ಸಚಿವರು ಹೇಳಿದಾಗ, ಒಳ್ಳೆಯ ತನಿಖೆ ನಡೆಯುತ್ತಿದೆ ಎಂದು ಸಭಾಪತಿ ವ್ಯಂಗ್ಯವಾಡಿದರು.