ಬೆಂಗಳೂರಿನಲ್ಲಿರುವ ಮಹಿಳಾ ಟೆಕ್ಕಿ ಮೇಲೆ ಜ್ಯೋತಿಷ್ಯ ಕೇಂದ್ರದ ಜ್ಯೋತಿಷಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ವರದಿಯಾಗಿದೆ. ಹೊಯ್ಸಳನಗರದಲ್ಲಿರುವ ಅಗಸ್ತ್ಯನಾಡಿ ಜ್ಯೋತಿಷ್ಯ ಕೇಂದ್ರ ನಡೆಸುತ್ತಿದ್ದ ಪಂಡಿತ್ ದಾಮೋದರ್ ಬಳಿ ಮಹಿಳಾ ಟೆಕ್ಕಿ ತನ್ನನ್ನು ಮದುವೆಯಾಗುವ ಹುಡುಗನ ಜಾತಕ ಕೇಳಲು ಹೋಗಿದ್ದಾಗ, ಮಂತ್ರಿಸಿದ ನೀರನ್ನು ಟೆಕ್ಕಿಗೆ ಕುಡಿಯಲು ಕೊಡುತ್ತಾನೆ.