ವಾರ್ಡನ್ ರಮೇಶ್, ಸಂತೋಷ್ ಮತ್ತು ನರಸಿಂಹ ಎಂಬುವರು ಸೇರಿ ಪಿವಿಸಿ ಪೈಪ್ನಿಂದ 6ನೇ ತರಗತಿ ವಿದ್ಯಾರ್ಥಿ ಮೇಲೆ ಸಿಕ್ಕಾಪಟ್ಟೆ ಹೊಡೆದರು. ಯಶವಂತಪುರದ ಆದರ್ಶ ಶಾಲೆಯ ವಿದ್ಯಾರ್ಥಿಯಾಗಿದ್ದ ಬಾಲಕ ಶಾಲೆ ಮುಗಿದ ಮೇಲೆ ಚಾಮರಾಜಪೇಟೆ ಬಳಿ ದಾರಿತಪ್ಪಿ ಸುತ್ತಾಡುತ್ತಿದ್ದ ಬಾಲಕನನ್ನು ಹಿಡಿದು ಕಳೆದುಹೋಗಿದ್ದಾನೆಂದು ಹೇಳಿ ಕಾರಿನಲ್ಲಿ ರಿಮಾಂಡ್ಹೋಂಗೆ ಕರೆದುಕೊಂಡು ಹೋದ ವಾರ್ಡನ್ಗಳು ಟಾಯ್ಲೆಟ್ ಕ್ಲೀನ್ ಮಾಡುವಂತೆ ಬಾಲಕನಿಗೆ ಸೂಚಿಸಿದರು.