ಏತನ್ಮಧ್ಯೆ, ಈ ಕುರಿತು ಕಿಡಿಕಾರಿರುವ ಬಿಜೆಪಿ ಇಂತಹ ಪುಸ್ತಕಗಳು ಹೇಗೆ ಮಕ್ಕಳ ಜ್ಞಾನವನ್ನು ಹೆಚ್ಚಿಸಬಹಲ್ಲವು. ಈ ಪುಸ್ತಕದಿಂದ ಯಾರಿಗೆ ಉಪಯೋಗ? ಪ್ರಕಾಶಕರಿಗೋ ಅಥವಾ ಸಿಎಂ ಗೋ? ಈ ಪುಸ್ತಕಕ್ಕಿಂತ ಶಾಲೆಯಲ್ಲಿ ಇರಲೇಬೇಕಾದ ಬಹಳಷ್ಟು ಪುಸ್ತಕಗಳಿವೆ. ಸುತ್ತೋಲೆಯನ್ನು ಹಿಂಪಡೆಯಬೇಕು ಮತ್ತು ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ವಿಷಯವನ್ನು ನಾವು ವಿಧಾನಸಭೆಗೆ ಕೊಂಡೊಯ್ಯುತ್ತೇವೆ ಎಂದಿದೆ.