ಕೆಪಿಎಸ್ಸಿ ಅಧ್ಯಕ್ಷರಾಗುವ ರೇಸ್ಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದ್ದು, ಸಯ್ಯದ್ ಅಹ್ಮದ್ ಖಾನ್ ಮೇಲೆ ಮುಖ್ಯಮಂತ್ರಿ ಹೆಚ್ಚಿನ ಒಲವು ತೋರಿದ್ದಾರೆ. ಅಲ್ಪಸಂಖ್ಯಾತರಿಗೆ ಅಧ್ಯಕ್ಷಸ್ಥಾನ ನೀಡಲು ಸಿಎಂ ಒಲವು ತೋರಿರುವ ಹಿನ್ನೆಲೆಯಲ್ಲಿ ಸಯ್ಯದ್ ಅವರು ಅಧ್ಯಕ್ಷಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂದು ಸಿಎಂ ಭಾವಿಸಿದ್ದಾರೆ.