ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ್, ದಲಿತರಿಗೆ ಮೀಸಲಾತಿ ಬೇಕಿದ್ದರೆ ಹಿಂದೂ ಧರ್ಮದಲ್ಲೇ ಇರಲ್ಲಿ. ಕ್ರೈಸ್ತ ಧರ್ಮಕ್ಕೆ ಸೇರಿ ಮೀಸಲಾತಿ ಪಡಿಯೋದು ಸರಿಯಲ್ಲ. ಕ್ರೈಸ್ತ ಧರ್ಮದಲ್ಲಿದುಕೊಂಡು ಮೀಸಲಾತಿ ಪಡೆದುಕೊಳ್ಳುವುದು ಸರಿಯಲ್ಲ. ನಿಮಗೆ ಮಿಸಲಾತಿ ಬೇಕೆಂದರೆ ಹಿಂದೂ ಧರ್ಮದಲ್ಲೇ ಇದ್ದು ಮೀಸಲಾತಿ ಪಡೆದುಕೊಳ್ಳಿ ಎಂದು ತಳಿಸಿದ್ದಾರೆ.