ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪರಿಷತ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರುದ್ರೇಶ್ ಕೊಲೆ ಪ್ರಕರಣದ ಹಂತಕರನ್ನು ಬಂಧಿಸಿದ ಪೊಲೀಸ್ ಇಲಾಖೆಗೆ ಅಭಿನಂದಿಸುತ್ತೇವೆ. ಪ್ರಕರಣದ ಮುಂದಿನ ತನಿಖೆ ಕುರಿತು ನಮಗೆ ಕುತೂಹಲವಿದೆ. ಬಂಧಿತರೆಲ್ಲರು ಪಿಪಿಐ ಹಾಗೂ ಎಸ್ಡಿಐಪಿ ಸಂಘಟನೆಯವರು. ಇವರೆಲ್ಲಾ ಜಿಹಾದಿ ಮನಸ್ಥಿತಿಯವರು. ಇವರಿಗೆ ಮರಣದಂಡನೆ ಶಿಕ್ಷೆಆಗಬೇಕು ಎಂದು ಆಗ್ರಹಿಸಿದರು.