ಡಿ.ಕೆ.ಶಿವಕುಮಾರ್ ಅಕ್ರಮಗಳನ್ನು ನಡೆಸಿರುವ ಅನೇಕ ಆರೋಪಗಳನ್ನು ಹಿರೇಮಠ್ ಮಾಡಿದ್ದಾರೆ. ಸಚಿವ ದಿನೇಶ್ ಗುಂಡೂರಾವ್ ವಿರುದ್ದ ಭೂಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ದಿಗ್ವಿಜಯ್ ಸಿಂಗ್ ವರದಿ ಕೇಳಿದ್ದರು.. ದಿನೇಶ್ ಗುಂಡೂರಾವ್ ಹಣಕಾಸು ನಿಗಮಕ್ಕೆ ತಪ್ಪು ಮಾಹಿತಿ ನೀಡಿ 9 ಕೋಟಿ ರೂ. ಸಾಲ ತೆಗೆದುಕೊಂಡು ಕರ್ನಾಟಕ ಹಣಕಾಸು ಸಂಸ್ಥೆಗೆ ನಷ್ಟ ಉಂಟುಮಾಡಿದ್ದಾರೆ.