ಸೈಯದ್ ರಿಯಾಜ್ ಭಟ್ಕಳ್ ಸಂಬಂಧಿತನಾಗಿದ್ದಾನೆ. ಬೆಂಗಳೂರಲ್ಲಿ ವಿವಿಧ ಪೊಲೀಸ್ ತಂಡಗಳು ಮೊಕ್ಕಾಂ ಹೂಡಿ ತನಿಖೆ ನಡೆಸುತ್ತಿವೆ. ದೇಶದ ಉಗ್ರರ ಚಟುವಟಿಕೆ ಕುರಿತು ಹೆಚ್ಚಿನ ತನಿಖೆಯನ್ನು ನಡೆಸುತ್ತಿವೆ. ದೇಶದ ಎಲ್ಲೆಡೆ ಯುವಕರನ್ನು ತಮ್ಮ ಸಂಘಟನೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದ ವಿಷಯವೂ ವಿಚಾರಣೆ ವೇಳೆ ಬಹಿರಂಗವಾಗಿದೆ.