ರಮೇಶ್ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತ ಸಾದಿಕ್ ಆಯುಕ್ತರ ರಬ್ಬರ್ ಸ್ಟಾಂಪ್ ಮೂಲಕ ನಕಲಿ ಸಹಿ ಮಾಡಿ 1 ಕೋಟಿ 19 ಲಕ್ಷ ರೂ. ಗುತ್ತಿಗೆ ಕಾಮಗಾರಿಯ ಹಣ ಪಡೆಯಲು ಪ್ರಯತ್ನಿಸಿದ್ದಾರೆ. ದಾಸರಹಳ್ಳಿ ವಿಭಾಗದ ನಾಲ್ಕು ಪುಟಗಳ ಪತ್ರಕ್ಕೆ ನಕಲಿ ಸಹಿಹಾಕಿದ್ದು, ಈ ಪ್ರಕರಣದಲ್ಲಿ ಬಿಬಿಎಂಪಿಯ ಕೆಲವು ನೌಕರರು ಕೂಡ ಭಾಗಿಯಾಗಿದ್ದಾರೆಂದು ರಮೇಶ್ ಆರೋಪಿಸಿದ್ದಾರೆ.