ಮತದಾನವನ್ನು ಶೇ. 75ರಷ್ಟು ಜನರು ಮಾಡಿದರೆ ಕಡ್ಡಾಯ ಮತದಾನ ಮಾಡದೇ ಉಳಿದ ಲಕ್ಷಾಂತರ ಜನರ ಮೇಲೆ ನೀವು ಕ್ರಮ ಕೈಗೊಳ್ಳಲು ಆಗುತ್ತದೆಯೇ ಎಂದು ರಾಜ್ಯಪಾಲರು ಪ್ರಶ್ನೆ ಕೇಳಿದ್ದರು. ಅಲ್ಲದೇ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದೂ ರಾಜ್ಯಪಾಲರು ಸೂಚಿಸಿದ್ದರು. ಎಜಿ ರವಿವರ್ಮಕುಮಾರ್ ಮೂಲಕ ಕಾನೂನಾತ್ಮಕ ಸ್ಪಷ್ಟನೆ ನೀಡಿ ಎಂದೂ ರಾಜ್ಯಪಾಲರು ಸೂಚಿಸಿದ್ದಾರೆ.