ನಿನ್ನೆ ಹುಬ್ಬಳ್ಳಿ ಕೇಶ್ವಾಪುರದ ನಿವಾಸಿ ಕೈಲಾಶ್ ರಾಜಾನಿ(70), ಸಂಡೂರಿನ ಗಾಳೆಪ್ಪ ಎಂ, ರೈಲ್ವೆ ಸಿಬ್ಬಂದಿ ತಿಮ್ಮಾರೆಡ್ಡಿ, ರೈಲ್ವೆ ಗುತ್ತಿಗೆ ನೌಕರ ಸಲೀಂ ರಫೀಕ್ ಈಟಿ, ಡಿಎಸ್ಪಿ ಕಚೇರಿಯ ಎಫ್ಡಿಸಿ ದಾಕ್ಷಾಯಿಣಿ, ಸಿದ್ಧಯ್ಯ ಹಿರೇಮಠ ಎಂಬುವವರು ಮೃತರಾಗಿದ್ದರು. ತಡರಾತ್ರಿ ಇನ್ನೋರ್ವ ಪೊಲೀಸ್ ಪೇದೆ ಎಸ್. ಎಸ್. ದೀಕ್ಷಿತ ಶವ ಅವಶೇಷಗಳಡಿ ಪತ್ತೆಯಾಗಿದೆ.