ಬೆಂಗಳೂರಿನ ಹುಳಿಮಾವು ಕೆರೆಯ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ವಾಲ್ ಮಾರ್ಕ್ ಅಪಾರ್ಟ್ಮೆಂಟ್ ಮಾಲೀಕರು ಈ ಒತ್ತುವರಿ ಮಾಡಿದ್ದರೆಂದು ಆರೋಪಿಸಲಾಗಿದೆ. ಎಸಿ ನಾಗರಾಜ್,ದಕ್ಷಿಣ ತಹಸೀಲ್ದಾರ್ ಮಮತಾ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಲಿದೆ.
ವಾಲ್ಮಾರ್ಕ್ 15 ಕುಂಟೆ ಒತ್ತುವರಿ ಮಾಡಿಕೊಂಡು ಶೆಟ್ ನಿರ್ಮಿಸಿದ್ದು, ಕಾಂಪೌಂಡ್ಗಳನ್ನು ನಿರ್ಮಿಸಿದ್ದು,. ತಮಗೆ 2 ದಿನಗಳ ಕಾಲಾವಕಾಶ ನೀಡಿದರೆ ತೆರವು ಗೊಳಿಸುವುದಾಗಿ ಅವರು ತಿಳಿಸಿದ್ದಾರೆ.