ಆದರೆ ಕೆಲವು ಶಕ್ತಿಗಳು ಖರ್ಗೆ ಅವರಿಗೆ ಅವಕಾಶ ತಪ್ಪಿಸಿದವು ಎಂದು ರಾಜಶೇಖರನ್ ಹೇಳಿದರು. ಕೆಲವು ಕೈಗಳು ಪರಮೇಶ್ವರ್ ಸೋಲುವಂತೆ ಮಾಡಿದವು ಎಂದು ರಾಜಶೇಖರನ್ ಹೇಳಿದರು. ಪರಮೇಶ್ವರ್ ಅವರು ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲವು ನಿಗೂಢ ಕೈಗಳಿಂದ ಪರಮೇಶ್ವರ್ ಸೋತಿದ್ದಾರೆಂದು ರಾಜಶೇಎಖರನ್ ಹೇಳಿದ್ದಾರೆ.