ಅಕ್ಕ- ತಂಗಿಯರ ಸಂಬಂಧದಲ್ಲಿ ಒಡಕಿದ್ದರೂ ಜಯಲಲಿತಾ ಅವರು ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ಜೈಲು ಸೇರಿದ್ದಾಗ, ಅಕ್ಕ ಆದಷ್ಟು ಬೇಗ ಬಿಡುಗಡೆಯಾಗಲೆಂದು ಶೈಲಜಾ ಮೈಸೂರಿನ ಚಾಮುಂಡಿ ದೇವಿಗೆ ಹರಕೆ ಹೊತ್ತಿದ್ದರು. ಜಯಲಲಿತಾ ಜೈಲಿನಿಂದ ಬಿಡುಗಡೆಯಾದ ಸಂದರ್ಭದಲ್ಲಿ 6 ಡಜನ್ ಬಳೆ, ಒಂದು ಸೀರೆಯನ್ನು ಜೇವಿಗೆ ಕಾಣಿಕೆಯಾಗಿ ನೀಡಿ ಹರಕೆ ಪೂರೈಸಿದ್ದರು.