ಭಿನ್ನಮತ ಎಂಬುದು ದೇವತೆಗಳನ್ನೇ ಬಿಟ್ಟಿಲ್ಲ ಇನ್ನೂ ನಮ್ಮಂತ ಮಾನವರನ್ನು ಬಿಡುತ್ತದೆಯೇ. ಜಪ ಮಾಡಿ ಶಿವನಿಂದ ವರ ಪಡೆದು, ನಂತರ ದೇವತೆಗಳ ಮೇಲೆ ಆಕ್ರಮಣ ಮೋಸ ಮಾಡಿರುವಂತಹ ನಿದರ್ಶನಗಳು ಇತಿಹಾಸದಲ್ಲಿದೆ. ಹಾಗೆಯೇ ಜಮೀರ್ ಅಹ್ಮದ್ ಕೂಡಾ ಪಕ್ಷದಿಂದ ಬೆಳೆದು ಬಂದು ಇಂದು ಪಕ್ಷಕ್ಕೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.