ನಿಮ್ಮ ಮಗ ಸಚಿವರ ವಿರುದ್ಧ ಮಾಧ್ಯಮಕ್ಕೆ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಆತನನ್ನು ಕೊಲೆ ಮಾಡಿಸುತ್ತೇವೆ. ಹಾಗೂ ಮಹೇಂದ್ರ ಅವರ ತಾಯಿ ಅವರಿಗೆ ನಿಮ್ಮ ಮೇಲೆ ಅತ್ಯಾಚಾರ ನಡೆಸುತ್ತೇವೆ ಎಂದು ಬೆದರಿಗೆ ನೀಡಿ ಹಲ್ಲೆ ಮಾಡಿದ್ದಾರೆಂದು ಅಮ್ ಅದ್ಮಿ ಪಕ್ಷದ ಕಾರ್ಯಕರ್ತ ಮಹೇಂದ್ರ ಹೂವಿನ ಹಡಗಲಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹಲ್ಲೆಯಿಂದ ಅಸ್ವಸ್ಥರಾಗಿರುವ ಮಹೇಶ್ವರಮ್ಮ ಹೂವಿನ ಹಡಗಲಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.