ಸೆಪ್ಟಂಬರ್ 13 ರಂದು ಈ ಘಟನೆ ನಡೆದಿದ್ದು, ಪೀಡಿತ ಬಾಲಕಿ ಕಳೆದ ಒಂದು ವಾರದಿಂದ ಮಂಕಾಗಿರುವುದನ್ನು ನೋಡಿದ ಶಿಕ್ಷಕರು ವಿಚಾರಿಸಿದಾಗ ಬಾಲಕಿ ನಡೆದ ಕುಕೃತ್ಯವನ್ನು ಬಾಯ್ಬಿಟ್ಟಿದ್ದಾಳೆ. ಕಳೆದ 13 ರಂದು ತನ್ನ ಮೇಲೆ ಬಲಾತ್ಕಾರ ನಡೆಸಿದ ತನ್ನ ತಂದೆಯ ತಮ್ಮ ಜಗದೀಶ್ ವಿಷಯ ಬಾಯ್ಬಿಟ್ಟರೆ ಸಾಯಿಸುವುದಾಗಿ ಬೆದರಿಕೆ ಒಡ್ಡಿದ್ದ ಎಂದು ಆಕೆ ಹೇಳಿದ್ದಾಳೆ.