ಅದೃಷ್ಟವಶಾತ್ ಯಾರಿಗೂ ಗುಂಡು ತಗುಲದೇ ಬಚಾವಾಗಿದ್ದಾರೆ. ಕುಶಾಲ ತೋಪು ಹಾರಿಸುವುದಕ್ಕೆ ಸೂಚನೆ ನೀಡುವ ಮುನ್ನವೇ ಬಂದೂಕಿನಿಂದ ಗುಂಡು ಹಾರಿತ್ತು. ಅನಂತಮೂರ್ತಿ ಅವರ ಪಾರ್ಥಿವ ಶರೀರಕ್ಕೆ ಸರ್ಕಾರಿ ಗೌರವ ಸಲ್ಲಿಸುವುದಕ್ಕಾಗಿ ಪೊಲೀಸ್ ಸಿಬ್ಬಂದಿ ಬಂದೂಕುಗಳನ್ನು ಹಿಡಿದು ನಿಂತು ಕುಶಾಲ ತೋಪು ಹಾರಿಸುವುದಕ್ಕೆ ಸಜ್ಜಾಗಿದ್ದರು.